ಜ್ವಾಲಾಮಾಲ ಸಾಧಕರ ಹೆಜ್ಜೆ
ಸಮುದಾಯದ ಶ್ರೇಷ್ಠ ಸಾಧಕರಿಗಾಗಿ ನಮ್ಮ ಈ ಮೊದಲ ಸಂಚಿಕೆ ಸಮರ್ಪಣೆ
ಈ ಸಂಚಿಕೆಯಲ್ಲಿ ಏಶಿಯಾಸ್ ಗ್ರೇಟೆಸ್ಟ್ ಬ್ರಾಂಡ್ ಅಂಡ್ ಲೀಡರ್ಸ್ 202-21 ಬಿರುದಿಗೆ ಪಾತ್ರರಾದ ಪದ್ಮವಿಭೂಷಣ ಡಾ|| ವೀರೇಂದ್ರ ಹೆಗ್ಗಡೆಯವರು . ಈ ಗರಿಮೆಗೆ ಕಾರಣೀಭೂತ ರಾದ ಸಂಗತಿಗಳಿಗೆ ಪುಷ್ಟೀ ನೀಡಿದ ಒಂದು ಸಂಸ್ಥೆ ಸಾಧನೆಯ ಉತ್ತುಂಗಕ್ಕೇರಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯ ಧಾರವಾಡ. ಈ ಸಂಸ್ಥೆಯನ್ನು ಉನ್ನತ ಧ್ಯೇಯದೊಂದಿಗೆ ಕಟ್ಟಿ ಬೆಳೆಸಿದ ಸಂಸ್ಥೆಯ ಕುಲಪತಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ನುಡಿಗಳು ಈ ಸಾಧನೆಗಾಗಿ ಶ್ರಮಿಸಿದ ಮೇರಿ ವ್ಯಕ್ತಿಗಳಾದ ಸಂಸ್ಥೆಯ ಉಪಕುಲಪತಿಗಳಾದ ಶ್ರೀಯುತ ನಿರಂಜನ್ ಕುಮಾರ್ ಹಾಗೂ ಹೆಗ್ಗಡೆಯವರ ಸಹೋದರಿ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀಮತಿ ಪದ್ಮಲತಾ ನಿರಂಜನ್ ರವರೊಂದಿಗೆ ಸಂದರ್ಶನ ನಮ್ಮ ಮುಂದಿಡುತ್ತಿದ್ದೇವೆ. ದಿನಾಂಕ 16-8-2021 ಸೋಮವಾರ ಸಂಜೆ 7.00ಕ್ಕೆ ವೀಕ್ಷಿಸಿ, ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ.














