ಸಿದ್ದಕ್ಷೇತ್ರ ಶ್ರೀ ಕನಕಗಿರಿ ಪೀಠಾಧಿಪತಿಗಳಾಗಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪರಮಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರಿಗೆ ಅರ್ಪಣೆ.
ಸಾಹಿತ್ಯ : ವಿದುಷಿ ತೇಜಸ್ವಿನಿ ಡಿ. ಜೈನ್.
ಗಾಯನ : ಪೂಜ್ಯ ಮೋಹನ್.
ಛಾಯಾಗ್ರಹಣ ಮತ್ತು ಅಮೋಘ ಸಂಕಲನ : ಜ್ವಾಲಮಾಲ.ನ್ಯೂಸ್
ಸರ್ವೋದಯ ಧರ್ಮ ಚಿಂತನ ಮಂಥನದ ಕಾರ್ಯಕ್ರಮದಲ್ಲಿ ಪ್ರಸ್ತುತಗೊಂಡ ಸಿದ್ದ ಕ್ಷೇತ್ರ ಶ್ರೀ ಕನಕಗಿರಿಯ ಪೀಠಾಧಿಪತಿಗಳಾಗಿ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಪರಮಪೂಜ್ಯ ಧರ್ಮಯೋಗಿ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ಮಾಮಿಗಳವರ ಚರಣ ಕಮಲಗಳಿಗೆ ಭಕ್ತಿಪೂರ್ವಕ ನಮೋಸ್ತು ಗಳನ್ನು ಆರ್ಪಿಸುತ್ತ. ಅವರಿಗೆ ಈ ಗೀತೆ ಸಮರ್ಪಣೆ.
ಜ್ವಾಲಮಾಲ ನ್ಯೂಸ್ ಪ್ರಸ್ತುತಿ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














